BIGG BREAKING NEWS: ಬೆಂಗಳೂರಿನ ಈದ್ಗಾ ಮೈದಾನದ ಬಳಿ ಭಾರಿ ಹೈಡ್ರಾಮಾ; ಧ್ವಜಾರೋಹಣದ ಸ್ಥಳಕ್ಕೆ ತೆರಳಲು ಶಿವಕುಮಾರ್‌ ಗಲಾಟೆ

ಬೆಂಗಳೂರು: ಕಳೆದ ಹಲವು ದಿನಗಳಿಂದ ವಿವಾದಕ್ಕೀಡಾಗಿದ್ದ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ಮಾಡಲಾಗಿತ್ತು. ಈ ವೇಳೆ ಮೈದಾನದಲ್ಲಿ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. BIGG NEWS: ಬಾಹ್ಯಾಕಾಶ ಕಿಡ್ಜ್ ಇಂಡಿಯಾ ಗ್ರಹದಿಂದ 30 ಕಿಮೀ ಎತ್ತರದಲ್ಲಿ ತಿರಂಗಾ ಹಾರಿಸಿದ VIDEO ವೈರಲ್ ಧ್ವಜಾರೋಹಣ ಮಾಡಿದ ಸ್ಥಳದಲ್ಲಿ ಖಾಕಿ ಫುಲ್‌ ಅಲರ್ಟ್‌ ಆಗಿದೆ. ಯಾರಿಗೂ ಪ್ರವೇಶ ನೀಡದಂತೆ ವ್ಯಾರಿಕೇಡ್‌ ಗಳ ಅಳವಡಿಸಲಾಗಿದೆ. ಈ ವೇಳೆ ಚಾಮರಾಜಪೇಟ್‌ ನಾಗರಿಕ ಒಕ್ಕೂಟ ವೇದಿಕೆ ಅಧ್ಯಕ್ಷ ಶಿವಕುಮಾರ್‌ … Continue reading BIGG BREAKING NEWS: ಬೆಂಗಳೂರಿನ ಈದ್ಗಾ ಮೈದಾನದ ಬಳಿ ಭಾರಿ ಹೈಡ್ರಾಮಾ; ಧ್ವಜಾರೋಹಣದ ಸ್ಥಳಕ್ಕೆ ತೆರಳಲು ಶಿವಕುಮಾರ್‌ ಗಲಾಟೆ