BIGG NEWS : ಪುತ್ತೂರಿನ ಪಾಣಾಜೆ ಬಳಿ ʻ ಹೃದಯವಿದ್ರಾವಕ ದುರಂತ ʼ : ಪತಿಯ ಉತ್ತರಕ್ರಿಯಾ ದಿನವೇ ಪತ್ನಿ ನೇಣುಬಿಗಿದು ಆತ್ಮಹತ್ಯೆ

ಪುತ್ತೂರು : ಪತಿಯ ಉತ್ತರಕ್ರಿಯಾ ದಿನ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣಾಜೆ ಗ್ರಾಮದ ಕೊಂದಲಕಣಾದಲ್ಲಿ ನಡೆದ ಹೃದಯವಿದ್ರಾವಕ ದುರಂತ ನಡೆದಿದೆ BREAKING NEWS : ಮಂಗಳೂರಿನಲ್ಲಿ ಮತ್ತೊಂದು ಘೋರ ದುರಂತ : ಯುವಕನ ಮೇಲೆ ʻ ಮಾರಕಾಸ್ತ್ರಗಳಿಂದ ದಾಳಿ ʼ ಇತ್ತೀಚೆಗೆ ನಿಧನರಾದ ಕೊಂದಲಕಾಣ ನಿವಾಸಿ ಕೃಷ್ಣ ನಾಯಕ್ಕ ಅವರ ಉತ್ತರಕ್ರಿಯಾದಿ ಕಾರ್ಯದ ಅಂಗವಾಗಿ ಉಪ್ಪಿನಂಗಡಿಯಲ್ಲಿ ಪಿಂಡ ಬಿಡುವ ಸಂದರ್ಭ ಮನೆಯಲ್ಲಿದ್ದ ಕೃಷ್ಣ ನಾಯ್ಕ ಅವರ ಪತ್ನಿ ವಸಂತಿ (42)ರವರು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು … Continue reading BIGG NEWS : ಪುತ್ತೂರಿನ ಪಾಣಾಜೆ ಬಳಿ ʻ ಹೃದಯವಿದ್ರಾವಕ ದುರಂತ ʼ : ಪತಿಯ ಉತ್ತರಕ್ರಿಯಾ ದಿನವೇ ಪತ್ನಿ ನೇಣುಬಿಗಿದು ಆತ್ಮಹತ್ಯೆ