Crime Story: ಪ್ರೀತಿಸಿದವಳಿಗಾಗಿ ಊರು ಬಿಟ್ಟಿದ್ದ ಆತ, ಅವಳಿಂದಲೇ ಜೀವ ಬಿಟ್ಟ: ‘ಕಾಲೇಜ್ ಲವ್ ಸ್ಟೋರಿ’ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಅವರಿಬ್ಬರದ್ದು ಕಾಲೇಜು ದಿನಗಳಿಂದ ಪ್ರೀತಿ. ಕೊನೆಗೂ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಂತ ಆ ಇಬ್ಬರು, ಜೀವನ ನಿರ್ವಹಣೆಗಾಗಿ ಮಹಾನಗರಿ ಬೆಂಗಳೂರಿಗೆ ಬಂದಿದ್ದರು. ಆದ್ರೇ ಅವಳಿಗಾಗಿ ಮನೆ ಬಿಟ್ಟು ಬದಿದ್ದಂತ ಆತ, ಕೊನೆಗೆ ಅವಳಿಂದಲೇ ಜೀವವನ್ನು ಬಿಟ್ಟಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅಂತ ಮುಂದೆ ಓದಿ. ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಇಬ್ಬರು ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಪ್ರೀತಿಸಿದ್ದಂತ ಆ ಇಬ್ಬರು ಮದುವೆಯಾದ ಬಳಿಕ ಜೀವನ ಕಟ್ಟಿಕೊಳ್ಳೋದಕ್ಕೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ವೈಟ್ ಫೀಲ್ಡ್ ವ್ಯಾಪ್ತಿಯ … Continue reading Crime Story: ಪ್ರೀತಿಸಿದವಳಿಗಾಗಿ ಊರು ಬಿಟ್ಟಿದ್ದ ಆತ, ಅವಳಿಂದಲೇ ಜೀವ ಬಿಟ್ಟ: ‘ಕಾಲೇಜ್ ಲವ್ ಸ್ಟೋರಿ’ ಕೊಲೆಯಲ್ಲಿ ಅಂತ್ಯ