BIGG NEWS: ‘ಹಿಂದೂ ವಿರೋಧಿ, ಭಾರತ ಇತಿಹಾಸದ ಜ್ಞಾನವಿಲ್ಲ’: ರಾಹುಲ್ ಗಾಂಧಿ ಸಾವರ್ಕರ್ ಹೇಳಿಕೆ ವಿರುದ್ಧ ಅಸ್ಸಾಂ ಸಿಎಂ ವಾಗ್ದಾಳಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಎಂದು ಹೇಳಿದ್ದಾರೆ. BIGG NEWS: ಸಿದ್ದರಾಮಯ್ಯ ನಾಯಕರೇ ಅಲ್ಲ, ರಾಜ್ಯಕ್ಕೆ ಒಬ್ಬರೇ ಮಾಸ್ ಲೀಡರ್ ಅದು BSY: ವರ್ತೂರು ಪ್ರಕಾಶ್ ವಾಗ್ದಾಳಿ ರಾಹುಲ್ ಗಾಂಧಿಗೆ ಭಾರತದ ಇತಿಹಾಸದ ಬಗ್ಗೆ ಯಾವುದೇ ಜ್ಞಾನವಿಲ್ಲ. ವೀರ್ ಸಾವರ್ಕರ್ ಬಗ್ಗೆ ಅವರು ಬಳಸಿರುವ ಪದಗಳು ಅವರ … Continue reading BIGG NEWS: ‘ಹಿಂದೂ ವಿರೋಧಿ, ಭಾರತ ಇತಿಹಾಸದ ಜ್ಞಾನವಿಲ್ಲ’: ರಾಹುಲ್ ಗಾಂಧಿ ಸಾವರ್ಕರ್ ಹೇಳಿಕೆ ವಿರುದ್ಧ ಅಸ್ಸಾಂ ಸಿಎಂ ವಾಗ್ದಾಳಿ