‘ಗಂಟು ಚರ್ಮರೋಗ’ : ಸತ್ತ ಹಸುಗಳ ಮರಣೋತ್ತರ ಪರೀಕ್ಷೆಗೆ ವೈದ್ಯರೇ ಇಲ್ಲ : ರಾಜ್ಯ ಸರ್ಕಾರದ ವಿರುದ್ಧ H.D ಕುಮಾರಸ್ವಾಮಿ ಆಕ್ರೋಶ | H.D Kumarswamy

ಬೆಂಗಳೂರು : ರಾಜ್ಯದಲ್ಲಿ ಜಾನುವಾರುಗಳಿಗೆ ತಗಲುತ್ತಿರುವ ಗಂಟು ಚರ್ಮರೋಗ ಖಾಯಿಲೆಯಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಗಂಟುರೋಗದಿಂದ ಹಸುಗಳು ಸಾಯುತ್ತಿದೆ, ಈ ವಿಚಾರದ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಟು ಚರ್ಮರೋಗದಿಂದ ಜಾನುವಾರುಗಳು ಸಾಯುತ್ತಿದೆ. ಸಾವಿನ ಬಗ್ಗೆ ಸರ್ಕಾ‍ರ ತಲೆ ಕೆಡಿಸಿಕೊಂಡಿಲ್ಲ, ಹಸು ಸತ್ತರೆ 20 ಸಾವಿರ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಸತ್ತ ಹಸುಗಳ ಮರಣೋತ್ತರ ಪರೀಕ್ಷೆಗೆ ವೈದ್ಯರೇ ಇಲ್ಲ, ಇನ್ನೂ ನೀವು ಹೇಗೆ ರೋಗ ಪತ್ತೆ ಹಚ್ಚುತ್ತೀರಾ  … Continue reading ‘ಗಂಟು ಚರ್ಮರೋಗ’ : ಸತ್ತ ಹಸುಗಳ ಮರಣೋತ್ತರ ಪರೀಕ್ಷೆಗೆ ವೈದ್ಯರೇ ಇಲ್ಲ : ರಾಜ್ಯ ಸರ್ಕಾರದ ವಿರುದ್ಧ H.D ಕುಮಾರಸ್ವಾಮಿ ಆಕ್ರೋಶ | H.D Kumarswamy