‘ಚರ್ಮ ಗಂಟು ರೋಗದಿಂದ ಹಸು ಮೃತಪಟ್ಟರೆ 50 ಸಾವಿರ ರೂ.ಪರಿಹಾರ ನೀಡಬೇಕು : ರಾಜ್ಯ ಸರ್ಕಾರಕ್ಕೆ H.D ಕುಮಾರಸ್ವಾಮಿ ಪತ್ರ

ಬೆಂಗಳೂರು : ರಾಜ್ಯದಲ್ಲಿ ಜಾನುವಾರುಗಳಿಗೆ ತಗಲುತ್ತಿರುವ ಗಂಟು ಚರ್ಮರೋಗ ಖಾಯಿಲೆಯಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಗಂಟುರೋಗದಿಂದ ಹಸುಗಳು ಸಾಯುತ್ತಿದೆ, ಈ ವಿಚಾರದ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಗ ಪತ್ತೆ ಮಾಡಿ ಲಸಿಕೆ ಕೊಡಬೇಕು, ಮೃತಪಟ್ಟ ಹಸುಗಳ ಮಾಲೀಕರಿಗೆ 50,000 ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಗಂಟು ಚರ್ಮರೋಗದಿಂದ ಜಾನುವಾರುಗಳು ಸಾಯುತ್ತಿದೆ. ಸಾವಿನ ಬಗ್ಗೆ ಸರ್ಕಾ‍ರ ತಲೆ ಕೆಡಿಸಿಕೊಂಡಿಲ್ಲ, ಹಸು ಸತ್ತರೆ … Continue reading ‘ಚರ್ಮ ಗಂಟು ರೋಗದಿಂದ ಹಸು ಮೃತಪಟ್ಟರೆ 50 ಸಾವಿರ ರೂ.ಪರಿಹಾರ ನೀಡಬೇಕು : ರಾಜ್ಯ ಸರ್ಕಾರಕ್ಕೆ H.D ಕುಮಾರಸ್ವಾಮಿ ಪತ್ರ