”ಈ ದರಿದ್ರ ಸರ್ಕಾರ ಜನರ ಜೊತೆ ಚೆಲ್ಲಾಟವಾಡಲು ಕಾಂಗ್ರೆಸ್ ಕಾರಣ” : ‘ಪಂಚರತ್ನ’ ರಥಯಾತ್ರೆ ಸಮಾವೇಶದಲ್ಲಿ ‘HDK’ ವಾಗ್ಧಾಳಿ

ಕೋಲಾರ : ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೆ ಹೋಗಿಲ್ಲ, ನನ್ನ ಶಕ್ತಿ ನೋಡಿ ಅವರೇ ( ಕಾಂಗ್ರೆಸ್) ಬಂದರು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ಹೊರವಲಯದಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಲಿಗೆ ಹೋಗಿಲ್ಲ, ನನ್ನ ಶಕ್ತಿ ನೋಡಿ ಅವರೇ ನಮ್ಮ ಮನೆ ಬಾಗಿಲಿಗೆ ( ಕಾಂಗ್ರೆಸ್) ಬಂದರು, ಈ ದರಿದ್ರ ಸರ್ಕಾರ ಜನರ ಜೊತೆ ಚೆಲ್ಲಾಟವಾಡಲು … Continue reading ”ಈ ದರಿದ್ರ ಸರ್ಕಾರ ಜನರ ಜೊತೆ ಚೆಲ್ಲಾಟವಾಡಲು ಕಾಂಗ್ರೆಸ್ ಕಾರಣ” : ‘ಪಂಚರತ್ನ’ ರಥಯಾತ್ರೆ ಸಮಾವೇಶದಲ್ಲಿ ‘HDK’ ವಾಗ್ಧಾಳಿ