ಜೆಡಿಎಸ್ ಗೆದ್ದರೆ ಮುಸ್ಲಿಂಗೆ ಸಿಎಂ , ಮಹಿಳೆಗೆ ಡಿಸಿಎಂ ಪಟ್ಟ : H.D ಕುಮಾರಸ್ವಾಮಿ ಘೋಷಣೆ

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವತಂರ್ತ್ಯವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದವರಿಗೆ ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಮಂಗಳವಾರ ಕೋಲಾರ ತಾಲೂಕಿನ ಕ್ಯಾಲನೂರಿನ ಗ್ರಾಮ ವಾಸ್ತವ್ಯದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಮುಸ್ಲಿಂ ಸಮುದಾಯದವರಿಗೆ ಮಂತ್ರಿ ಸ್ಥಾನ ನೀಡುವ ಮುಕ್ತ ಅವಕಾಶ ನಮ್ಮ ಪಕ್ಷದಲ್ಲಿದೆ ಎಂದು ಹೇಳಿದ್ದಾರೆ. ಈ ರೀತಿಯ ಚರ್ಚೆಯ ಮುಕ್ತ ಅವಕಾಶ ಇರುವುದು ನಮ್ಮ ಜೆಡಿಎಸ್ ಪಕ್ಷದಲ್ಲಿ ಮಾತ್ರ, ಮುಸ್ಲಿಮರು ನಮ್ಮವರೇ,ಅವರೂ … Continue reading ಜೆಡಿಎಸ್ ಗೆದ್ದರೆ ಮುಸ್ಲಿಂಗೆ ಸಿಎಂ , ಮಹಿಳೆಗೆ ಡಿಸಿಎಂ ಪಟ್ಟ : H.D ಕುಮಾರಸ್ವಾಮಿ ಘೋಷಣೆ