ಇಂದು ನಟ ದರ್ಶನ್ ಸಲ್ಲಿಸಿದ್ದ ಜೈಲೂಟ ಸೇಲುತ್ತಿಲ್ಲ, ಮನೆಯೂಟ ಬೇಕು ಅರ್ಜಿ ಹೈಕೋರ್ಟ್ ವಿಚಾರಣೆ | Actor Darshan

ಬೆಂಗಳೂರು: ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ನನಗೆ ಜೈಲೂಟ ಸೇರುತ್ತಿಲ್ಲ. ಮನೆಯೂಟಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠವು ಇಂದು ನಡೆಸಲಿದೆ. ಸ್ಯಾಂಡಲ್ ವುಡ್ ನಟ ದರ್ಶನ್ ತೂಗುದೀಪ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನಲ್ಲಿ ನೀಡಲಾಗುತ್ತಿರುವಂತ ಊಟ ನನಗೆ ಸೇರುತ್ತಿಲ್ಲ. ಅಲ್ಲದೇ ಈ ಊಟ ಸೇವಿಸಿದ ಮೇಲೆ ನನಗೆ ಅನಾರೋಗ್ಯ ಸಮಸ್ಯೆ … Continue reading ಇಂದು ನಟ ದರ್ಶನ್ ಸಲ್ಲಿಸಿದ್ದ ಜೈಲೂಟ ಸೇಲುತ್ತಿಲ್ಲ, ಮನೆಯೂಟ ಬೇಕು ಅರ್ಜಿ ಹೈಕೋರ್ಟ್ ವಿಚಾರಣೆ | Actor Darshan