BIGG NEWS: ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬಕ್ಕೆ ಚಾಟಿ ಬೀಸಿದ ಹೈಕೋರ್ಟ್‌ ; ಅ.25 ರೊಳಗೆ ತೆರವುಗೊಳಿಸಲು ತಾಕೀತು

ಬೆಂಗಳೂರು: ನಗರದಲ್ಲಿ ಭಾರಿ ಮಳೆಗೆ ರಸ್ತೆ ಮತ್ತು ನಿವಾಸಗಳಿಗೆ ನೀರು ನುಗ್ಗಿ ಅವಾಂತರಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿತ್ತು. ಕೆಲ ದಿನಗಳಿಂದ ನಗರದಲ್ಲಿ ಜೆಸಿಬಿ ಘರ್ಜಿಸಿತ್ತು. BIGG NEWS : ಆಯುಧ ಪೂಜೆ ವೇಳೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ ಬಳಸುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಒತ್ತುವರಿ ಕಾರ್ಯಾಚರಣೆ ಮಳೆಗಾಲ ಅಧಿವೇಶನ ಸಮಯಲ್ಲಿ ಚುರುಕುಗೊಂಡಿತ್ತು. ಇದಾದ ಬಳಿಕ ಪ್ರಭಾವಿಗಳ ಸೇರಿದ ಕಟ್ಟಡಗಳು ಒತ್ತುವರಿ ತೆರವು ಕಾರ್ಯಾಚರಣೆ ವ್ಯಾಪ್ತಿಗೆ ಬಂದಿದೆ. ಹೀಗಿರುವಾಗಲೇ ಮಳೆಗಾಲದ … Continue reading BIGG NEWS: ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬಕ್ಕೆ ಚಾಟಿ ಬೀಸಿದ ಹೈಕೋರ್ಟ್‌ ; ಅ.25 ರೊಳಗೆ ತೆರವುಗೊಳಿಸಲು ತಾಕೀತು