ಕಲಬುರ್ಗಿ ಜಿಲ್ಲೆಗೆ ‘ಚಕ್ರವರ್ತಿ ಸೂಲಿಬೆಲೆ’ ಪ್ರವೇಶಕ್ಕೆ ವಿಧಿಸಿದ್ದ ‘ನಿರ್ಬಂಧ ತೆರವು’ಗೊಳಿಸಿ ‘ಹೈಕೋರ್ಟ್’ ಆದೇಶ

ಕಲಬುರ್ಗಿ: ಜಿಲ್ಲೆಯಲ್ಲಿ ನಡೆಯುತ್ತಿದ್ದಂತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗೋದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧವನ್ನು ಇದೀಗ ಹೈಕೋರ್ಟ್ ತೆರವುಗೊಳಿಸಿ ಆದೇಶಿಸಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಇಂದು ನಮೋ ಬ್ರಿಗೇಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿತ್ತು. ಅಲ್ಲದೇ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗೋದಕ್ಕೆ ನಿರ್ಬಂಧ ವಿಧಿಸಿತ್ತು. ಕಲಬುರ್ಗಿಯ ಚಿತ್ತಾಪುರ ತಾಲೂಕಿನ ಸ್ಥಳೀಯ ಆಡಳಿತ ವಿಧಿಸಿದ್ದಂತ ನಿರ್ಬಂಧ ತೆರವುಗೊಳಿಸುವಂತೆ ಕಲಬುರ್ಗಿ ವಿಭಾಗಿಯ ಹೈಕೋರ್ಟ್ ನ್ಯಾಯಪೀಠಕ್ಕೆ ಚಕ್ರವರ್ತಿ ಸೂಲಿಬೆಲೆ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯ … Continue reading ಕಲಬುರ್ಗಿ ಜಿಲ್ಲೆಗೆ ‘ಚಕ್ರವರ್ತಿ ಸೂಲಿಬೆಲೆ’ ಪ್ರವೇಶಕ್ಕೆ ವಿಧಿಸಿದ್ದ ‘ನಿರ್ಬಂಧ ತೆರವು’ಗೊಳಿಸಿ ‘ಹೈಕೋರ್ಟ್’ ಆದೇಶ