BIG NEWS: ‘ಕರ್ನಾಟಕ ಎಸಿಬಿ’ ರದ್ದು, ಬಾಕಿ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾಯಿಸಿ ‘ಹೈಕೋರ್ಟ್’ ಮಹತ್ವದ ಆದೇಶ | HC abolishes Karnataka ACB

ಬೆಂಗಳೂರು: ಕರ್ನಾಟಕ ಎಸಿಬಿ ( Karnataka ACB ) ರದ್ದು, ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್ ( Lokayukta Police ) ವಿಭಾಗಕ್ಕೆ ವರ್ಗಾಯಿಸಿದ ಹೈಕೋರ್ಟ್ ( Karnataka High Court ) ಮಹತ್ವದ ಆದೇಶವನ್ನು ಹೊರಡಿಸಿದೆ. ಕಾಂಗ್ರೆಸ್ ನ ಸರ್ಕಾರ ( Congress Government ) ಅಧಿಕಾರದಲ್ಲಿದ್ದಂತ ಸಂದರ್ಭದಲ್ಲಿ ಕರ್ನಾಟಕ ಎಸಿಬಿ ರಚನೆ ಮಾಡಿ ಆದೇಶಿಸಿತ್ತು. ಈ ಮೂಲಕ ಲೋಕಾಯುಕ್ತ ಪೊಲೀಸ್ ಗಿಂತಲೂ ಹೆಚ್ಚಿನ ಅಧಿಕಾರವನ್ನು ಎಸಿಬಿಗೆ ನೀಡಿತ್ತು. ಆಗ ಸಿಎಂ ಆಗಿದ್ದಂತ ಸಿದ್ಧರಾಮಯ್ಯ … Continue reading BIG NEWS: ‘ಕರ್ನಾಟಕ ಎಸಿಬಿ’ ರದ್ದು, ಬಾಕಿ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾಯಿಸಿ ‘ಹೈಕೋರ್ಟ್’ ಮಹತ್ವದ ಆದೇಶ | HC abolishes Karnataka ACB