ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ – ಡಾ. ಎಚ್.ಎಲ್. ಪುಷ್ಪಾ ಕಿಡಿ

ಬೆಂಗಳೂರು: ಜನವರಿ ಮೊದಲ ವಾರದಿಂದ ಆರಂಭಗೊಳ್ಳುತ್ತಿರುವಂತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಮಹೇಶ್ ಜೋಶಿಯವರು ಲೇಖಕಿಯರಿಗೆ ಅವಮಾನ ಮಾಡಿರುವುದಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೆಚ್ ಎಲ್ ಪುಷ್ಪಾ ಕಿಡಿಕಾರಿದ್ದಾರೆ. ಈ ಕುರಿತಂತೆ ಸುಧೀರ್ಘ ಪತ್ರವನ್ನು ಕಸಾಪ ಅಧ್ಯಕ್ಷರಿಗೆ ಬರೆದಿರುವಂತ ಅವರು, ಹಾವೇರಿಯಲ್ಲಿ ಜನವರಿ ಮೊದಲವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದಿಲ್ಲದ ವಿವಾದಕ್ಕೆ ಸಿಲುಕಿದೆ. ಎಂದಿನ ಸಂಭ್ರಮವಾಗಲೀ, ಸಂತೋಷವಾಗಲೀ ಸಾಹಿತ್ಯ, ಸಂಸ್ಕೃತಿಯ ವಾತಾವರಣದಲ್ಲಿ ಕಂಡುಬರುತ್ತಿಲ್ಲ. ಬರೀ ಆಕ್ಷೆಪಣೆ, ದೂರು ದುಮ್ಮಾನಗಳೆ ಕೇಳಿ ಬರುತ್ತಿವೆ. ಸಾಹಿತ್ಯ … Continue reading ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ – ಡಾ. ಎಚ್.ಎಲ್. ಪುಷ್ಪಾ ಕಿಡಿ