ಹಾವೇರಿ : ಬೈಕ್ ಕೊಡ್ಸಿಲ್ಲ ಎಂದು ಮಗ ಆತ್ಮಹತ್ಯೆ :ಪುತ್ರನ ಸಾವಿಗೆ ಮನನೊಂದು ರೈಲಿಗೆ ತಲೆಕೊಟ್ಟ ತಾಯಿ!

ಹಾವೇರಿ : ಹಾವೇರಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದ್ದು ಬೈಕ್ ಕೊಡಿಸದಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇತ್ತ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ತಾಯಿ ಕೂಡ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ. ಹೌದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕರೂರು ಗ್ರಾಮದ ಯುವಕ ಧನರಾಜ್ ಸುರೇಶ್ ನಾಯಕ್ (18) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಗ ನೇಣು ಬಿಗಿದುಕೊಂಡಿದನ್ನು ನೋಡಿ ಮನನೊಂದು ತಾಯಿ ಭಾಗ್ಯಮ್ಮ (43) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ … Continue reading ಹಾವೇರಿ : ಬೈಕ್ ಕೊಡ್ಸಿಲ್ಲ ಎಂದು ಮಗ ಆತ್ಮಹತ್ಯೆ :ಪುತ್ರನ ಸಾವಿಗೆ ಮನನೊಂದು ರೈಲಿಗೆ ತಲೆಕೊಟ್ಟ ತಾಯಿ!