BIGG NEWS: ಹಾವೇರಿಯಲ್ಲಿ ನಿಗದಿತ ದಿನಾಂಕದಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಡೌಟು; ಕಸಾಪ ಅಧ್ಯಕ್ಷರ ಬೇಸರ

ಹಾವೇರಿ: ಜಿಲ್ಲೆಯಲ್ಲಿ ಘೋಷೀತವಾಗಿರುವ ದಿನಾಂಕದಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಅನುಮಾನ ವ್ಯಕ್ತವಾಗಿದೆ. BREAKING NEWS: PSI ನೇಮಕಾತಿ ಹಗರಣ ಸಿಬಿಐಗೆ ವಹಿಸಿ; ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹ   ಸಮ್ಮೇಳನದ ವಿಚಾರದಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನಡೆಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನ ನವಂಬರ್ 11,12 ಮತ್ತು 13ರಂದು ನಡೆಯುವುದು ಅನುಮಾನ ವ್ಯಕ್ತವಾಗಿದೆ. BREAKING NEWS: PSI ನೇಮಕಾತಿ … Continue reading BIGG NEWS: ಹಾವೇರಿಯಲ್ಲಿ ನಿಗದಿತ ದಿನಾಂಕದಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಡೌಟು; ಕಸಾಪ ಅಧ್ಯಕ್ಷರ ಬೇಸರ