BIG NEWS: ನೀವು ಸಮಸ್ಯೆ ಪರಿಹರಿಸೋ ಬಗ್ಗೆ ‘ಸಿಎಂ ಬೊಮ್ಮಾಯಿ ಕಚೇರಿ’ಗೆ ಪತ್ರ ಕೊಟ್ಟಿದ್ದೀರಾ.? ಹಾಗಿದ್ರೇ ಹೀಗೂ ಆಗಿರಬಹುದು ನೋಡಿ.!

ಬೆಂಗಳೂರು: ಪರ್ಸಂಟೇಜ್ ಆರೋಪವಷ್ಟೇ ಅಲ್ಲ, ಸಿಎಂ ಬಸವರಾಜ್ ಬೊಮ್ಮಾಯಿ ( CM Basavaraj Bommai ) ನೇತೃತ್ವದ ರಾಜ್ಯ ಸರ್ಕಾರವು ಆಡಳಿತ ವಿಚಾರದಲ್ಲೂ ಎಡವಿದೆ. ಅಷ್ಢೇ ಅಲ್ಲ, ಅಪ್ರಬುದ್ಧತೆಯ ನಡೆಯಿಂದಾಗಿ ಸಾರ್ವಜನಿಕರೂ ಸರ್ಕಾರದ ( Karnataka Government ) ಬಗ್ಗೆ ಛೀ.. ಥೂ.. ಎಂದು ಛೀಮಾರಿ ಹಾಕುವಂತಾಗಿದೆ. ಯಾಕೆಂದ್ರೇ.. ‘ಯಾವುದೋ ವಿಚಾರ ಇನ್ಯಾವುದೋ ಇಲಾಖೆ.‌.’ ಇದು ಬಸವರಾಜ್ ಬೊಮ್ಮಯಿ ಸರ್ಕಾರದ ಕಾರ್ಯವೈಖರಿ. ಇದಕ್ಕೆ ಸಾಕ್ಷಿಯಾಗಿರುವುದು ವಿಧಾನಸೌಧದಲ್ಲಿರುವ ( Vidhan Soudha ) ಸ್ವತಃ ‘ಮುಖ್ಯಮಂತ್ರಿಯವರ ಕಚೇರಿ’. ಅದ್ಯಾಕ್ … Continue reading BIG NEWS: ನೀವು ಸಮಸ್ಯೆ ಪರಿಹರಿಸೋ ಬಗ್ಗೆ ‘ಸಿಎಂ ಬೊಮ್ಮಾಯಿ ಕಚೇರಿ’ಗೆ ಪತ್ರ ಕೊಟ್ಟಿದ್ದೀರಾ.? ಹಾಗಿದ್ರೇ ಹೀಗೂ ಆಗಿರಬಹುದು ನೋಡಿ.!