BREAKING NEWS : ದ್ವೇಷ ಭಾಷಣ ಪ್ರಕರಣ ; ಸಮಾಜವಾದಿ ಪಕ್ಷದ ನಾಯಕ ‘ಅಜಂ ಖಾನ್’ಗೆ ಜಾಮೀನು |Hate Speech Case

ನವದೆಹಲಿ : 2019ರ ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆ ಪ್ರಶ್ನಿಸಿದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರಿಗೆ ವಿಶೇಷ ಸಂಸದ/ಶಾಸಕರ ನ್ಯಾಯಾಲಯ ಮಂಗಳವಾರ ನಿಯಮಿತ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ, ಅಜಮ್ ಖಾನ್‍ರನ್ನ ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು.   “ಸರ್, ಪ್ರೀತಿ ನನ್ನನ್ನ ಓದಿನಿಂದ ದೂರ ಮಾಡ್ತು, I LOVE My POOJA” ; ವಿದ್ಯಾರ್ಥಿಯ ಉತ್ತರ ಪತ್ರಿಕೆ ವೈರಲ್ BIGG NEWS : ರಾಜ್ಯದ ಶಾಲಾ ಮಕ್ಕಳಿಗೆ … Continue reading BREAKING NEWS : ದ್ವೇಷ ಭಾಷಣ ಪ್ರಕರಣ ; ಸಮಾಜವಾದಿ ಪಕ್ಷದ ನಾಯಕ ‘ಅಜಂ ಖಾನ್’ಗೆ ಜಾಮೀನು |Hate Speech Case