ನವದೆಹಲಿ: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅವರು ರಾಜಕೀಯ ಲಾಭಕ್ಕಾಗಿ ದ್ವೇಷವನ್ನ ಉತ್ತೇಜಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ, ಸೋನಿಯಾ ಗಾಂಧಿ ಅವರು ಮೋದಿ ಮತ್ತು ಬಿಜೆಪಿಯ ಗಮನವು ಯಾವುದೇ ವೆಚ್ಚದಲ್ಲಿ ಅಧಿಕಾರವನ್ನ ಗಳಿಸುವುದರ ಮೇಲೆ ಮಾತ್ರ ಇದೆ ಎಂದು ಹೇಳಿದರು.

“ಇಂದು, ದೇಶದ ಪ್ರತಿಯೊಂದು ಮೂಲೆಯಲ್ಲೂ ಯುವಕರು ನಿರುದ್ಯೋಗವನ್ನ ಎದುರಿಸುತ್ತಿದ್ದಾರೆ, ಮಹಿಳೆಯರು ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ, ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಭಯಾನಕ ತಾರತಮ್ಯವನ್ನ ಎದುರಿಸುತ್ತಿದ್ದಾರೆ. ಈ ವಾತಾವರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉದ್ದೇಶಗಳೇ ಕಾರಣ. ಯಾವುದೇ ವೆಚ್ಚದಲ್ಲಿ ಅಧಿಕಾರವನ್ನು ಗಳಿಸುವತ್ತ ಮಾತ್ರ ಅವರ ಗಮನವಿದೆ” ಎಂದು ರಾಹುಲ್ ಗಾಂಧಿ ಸಂದೇಶದಲ್ಲಿ ತಿಳಿಸಿದ್ದಾರೆ.

 

ಪ್ರಜ್ವಲ್ ರೇವಣ್ಣ ವಿರುದ್ಧ ‘ಬ್ಲೂ ಕಾರ್ನರ್’ ನೋಟಿಸ್ ವಿಚಾರ : 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್ ಪೋಲ್

ನೀವು ನಕಲಿ ಮಸಾಲೆಗಳನ್ನು ತಿನ್ನುತ್ತಿದ್ದೀರಾ, ಅವುಗಳನ್ನು ಹೇಗೆ ಗುರುತಿಸುವುದು ಎಂದು ತಿಳಿದಿದೆಯೇ? ಇಲ್ಲಿದೆ ಮಾಹಿತಿ

ಮಹಾರಾಷ್ಟ್ರ : ತಡವಾಗಿ ಬಂದಿದಕ್ಕೆ ‘EVM’ ಮಷಿನ್ ಗೆ ಬೆಂಕಿ ಹಚ್ಚಿದ ಭೂಪ! : ಕಿಡಿಗೇಡಿಯ ಬಂಧನ

Share.
Exit mobile version