BIGG NEWS : ಹಾಸನ ‘ಮಿಕ್ಸಿ ಸ್ಫೋಟ’ಕ್ಕೂ ಉಗ್ರ ಸಂಘಟನೆಗೂ ಸಂಬಂಧ ಇಲ್ಲ : S.P ಹರಿರಾಂ ಶಂಕರ್ ಸ್ಪಷ್ಟನೆ

ಹಾಸನ: ಡಿಟಿಡಿಸಿ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ತಜ್ಞರ ತಂಡ ಭೇಟಿ ನೀಡಿದ್ದಾರೆ. ಇದೀಗ ಘಟನೆ ಕುರಿತು ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದು, ಘಟನೆಗೂ ಉಗ್ರರ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಿಕ್ಸಿ ಬ್ಲಾಸ್ಟ್ ಆಗಿ ಶಶಿಕುಮಾರ್ ಎಂಬುವವರಿಗೆ ಗಾಯಗಳಾಗಿದೆ. ಸದ್ಯ ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಘಟನೆ ನಡೆದಾಗ ಗೊಂದಲ ಸೃಷ್ಟಿಯಾಗಿದೆ ಅಷ್ಟೇ, ಇದು ಯಾವುದೇ ಉಗ್ರಗಾಮಿಗಳಿಗೆ … Continue reading BIGG NEWS : ಹಾಸನ ‘ಮಿಕ್ಸಿ ಸ್ಫೋಟ’ಕ್ಕೂ ಉಗ್ರ ಸಂಘಟನೆಗೂ ಸಂಬಂಧ ಇಲ್ಲ : S.P ಹರಿರಾಂ ಶಂಕರ್ ಸ್ಪಷ್ಟನೆ