‘CBI ತನಿಖೆ’ಗೆ ಕೊಟ್ಟ ಎಲ್ಲಾ ‘ಕೇಸ್’ನಲ್ಲೂ ನ್ಯಾಯ ಸಿಕ್ಕಿದ್ಯಾ?: ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಸಿಬಿಐಗೆ ನೀಡಿದ್ದಂತ ಮುಕ್ತ ತನಿಖಾ ಅವಕಾಶ ಹಿಂಪಡೆದ ನಿರ್ಧಾರ ಸರಿಯಾಗಿದೆ. ಕೇವಲ ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬಚಾವ್ ಮಾಡೋದಕ್ಕೆ ಎಂಬುದು ಸುಳ್ಳು. ಸಿಬಿಐ ತನಿಖೆಗೆ ಕೊಟ್ಟ ಎಲ್ಲಾ ಕೇಸಲ್ಲೂ ನ್ಯಾಯ ಸಿಕ್ಕಿದ್ಯಾ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದರು. ಇಂದು ಕಾರ್ಗಲ್ ಪೊಲೀಸ್ ಠಾಣೆಗೆ ನೂತನ ಬೊಲೆರೋ ವಾಹನವನ್ನು ಸಾಗರದ ಡಿವೈಎಸ್ಪಿ ಕಚೇರಿಯ ಬಳಿಯಲ್ಲಿ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕಿನ ಪೊಲೀಸ್ ಠಾಣೆಗಳ ಕೆಲವು ಜೀಪುಗಳು … Continue reading ‘CBI ತನಿಖೆ’ಗೆ ಕೊಟ್ಟ ಎಲ್ಲಾ ‘ಕೇಸ್’ನಲ್ಲೂ ನ್ಯಾಯ ಸಿಕ್ಕಿದ್ಯಾ?: ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ