ಉಡುಪಿ :  ಮಕ್ಕಳ ಕಳ್ಳರ ಕುರಿತಂತೆ ಸೋಶಿಯಲ್ ಮಿಡಿಯಾಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಈ ರೀತಿಯ ಸುದ್ದಿ ಹಬ್ಬಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಎಸ್ ಪಿ ಅಕ್ಷಯ್ ಮಚ್ಚಿಂದ್ರ ಎಚ್ಚರಿಕೆ ನೀಡಿದ್ದಾರೆ.

BIG NEWS : ಮಂಗಳೂರಿನಲ್ಲಿ 100ನೇ ವರ್ಷದ ʻ ಶಾರದಾ ಮಹೋತ್ಸವ ʼ : ದೇವಿಯ ಸೀರೆಗೆ ಜ್ಞಾನವಾಪಿ ಮಸೀದಿ ಬಳಿಯ ʻ ಕುಟುಂಬದಿಂದ ಕಸೂತಿ ʼ | Mangalore Sarada Mathe

 

ಮಕ್ಕಳ ಕಳ್ಳರು ಇದ್ದಾರೆ ಎಂದು ಬಗ್ಗೆ ಬೇರೆ ದೇಶ, ರಾಜ್ಯಗಳ ವಿಡಿಯೋಗಳನ್ನು ಹರಿಬಿಡಲಾಗುತ್ತಿದ್ದು ಇದರಿಂದ ಆತಂಕಗೊಂಡ ಸಾರ್ವಜನಿಕರು ಅಪರಿಚಿತ ಅಮಾಯಕ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ 112 ಸಹಾಯವಾಣಿಗೆ ಕರೆ ಮಾಡಬೇಕು. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

BIG NEWS : ಮಂಗಳೂರಿನಲ್ಲಿ 100ನೇ ವರ್ಷದ ʻ ಶಾರದಾ ಮಹೋತ್ಸವ ʼ : ದೇವಿಯ ಸೀರೆಗೆ ಜ್ಞಾನವಾಪಿ ಮಸೀದಿ ಬಳಿಯ ʻ ಕುಟುಂಬದಿಂದ ಕಸೂತಿ ʼ | Mangalore Sarada Mathe

Share.
Exit mobile version