ರಾಜ್ಯ ಸರ್ಕಾರದಿಂದ ಕುಮಾರಕೃಪಾ ಅತಿಥಿಗೃಹದ ಸಹಾಯಕ ವ್ಯವಸ್ಥಾಪಕ ಹೆಚ್.ಎಸ್ ದೇವರಾಜ್ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು: ವಿವಿಧ ಗಣ್ಯರೊಂದಿಗೆ ಸರ್ಕಾರಿ ಗೃಹದಲ್ಲಿ ಡೀಲ್ ಮಾಡಿದಂತ ವಿಷಯವನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪೋಟಕ ಬಾಂಬ್ ಸಿಡಿಸಿದ್ದರು. ಸ್ಯಾಂಡ್ರೋ ರವಿ ಸರ್ಕಾರಿ ಗೃಹ ಕಚೇರಿಯನ್ನು ತನ್ನ ಅಡ್ಡೆಯನ್ನಾಗಿ ಮಾಡಿಕೊಂಡ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸ್ಯಾಂಟ್ರೋ ರವಿಗೆ ರೂಮ್ ಕೊಡುತ್ತಿದ್ದಂತ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ವರ್ಗಾವಣಎ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಹೌದು ಸ್ಯಾಂಟ್ರೋ ರವಿಗೆ ರೂಮ್ ಕೊಡ್ತಿದ್ದ ಅಧಿಕಾರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೇಟ್ ಪಾಸ್ ನೀಡಿದೆ. ಕುಮಾರಕೃಪಾ … Continue reading ರಾಜ್ಯ ಸರ್ಕಾರದಿಂದ ಕುಮಾರಕೃಪಾ ಅತಿಥಿಗೃಹದ ಸಹಾಯಕ ವ್ಯವಸ್ಥಾಪಕ ಹೆಚ್.ಎಸ್ ದೇವರಾಜ್ ವರ್ಗಾವಣೆ ಮಾಡಿ ಆದೇಶ