BREAKING NEWS ; ಜ್ಞಾನವ್ಯಾಪಿ ಮಸೀದಿ ಪ್ರಕರಣ ; ‘ಮಸೀದಿ ಸಮಿತಿ’ ಸಲ್ಲಿಸಿದ್ದ ಅರ್ಜಿ ವಜಾ |Gyanvapi Masjid Case

ವಾರಣಾಸಿ : ಜ್ಞಾನವಾಪಿ ಮಸೀದಿ ಆವರಣವನ್ನ ಭಗವಾನ್ ವಿಶ್ವೇಶ್ವರ ವಿರಾಜ್ಮನ್ (ಸ್ವಯಂಭು) ಅವರಿಗೆ ಹಸ್ತಾಂತರಿಸುವ ದಾವೆಯ ನಿರ್ವಹಣೆಯನ್ನ ಪ್ರಶ್ನಿಸಿ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನ (ಆದೇಶ 7 ನಿಯಮ 11 ಸಿಪಿಸಿ ಅಡಿಯಲ್ಲಿ ಸಲ್ಲಿಸಲಾಗಿದೆ) ವಾರಣಾಸಿ ನ್ಯಾಯಾಲಯ ಇಂದು ವಜಾಗೊಳಿಸಿದೆ. ಜ್ಞಾನ್ವಾಪಿ ಪ್ರಕರಣದಲ್ಲಿ ಗುರುವಾರ ಮುಸ್ಲಿಂ ಸಮಿತಿ ಹಿನ್ನಡೆ ಅನುಭವಿಸಿದ್ದಾರೆ. ಜ್ಞಾನ್ವಾಪಿ ಸಂಕೀರ್ಣವನ್ನ ಹಿಂದೂಗಳಿಗೆ ಹಸ್ತಾಂತರಿಸಿ, ಅವರಿಗೆ ಪೂಜೆ ಮಾಡುವ ಹಕ್ಕನ್ನ ನೀಡಬೇಕು ಮತ್ತು ಮುಸ್ಲಿಂ ಕಡೆಯವರು ಪ್ರವೇಶಿಸುವುದನ್ನ ತಡೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ … Continue reading BREAKING NEWS ; ಜ್ಞಾನವ್ಯಾಪಿ ಮಸೀದಿ ಪ್ರಕರಣ ; ‘ಮಸೀದಿ ಸಮಿತಿ’ ಸಲ್ಲಿಸಿದ್ದ ಅರ್ಜಿ ವಜಾ |Gyanvapi Masjid Case