BIGG NEWS : ದತ್ತಪೀಠದ ಇಬ್ಬರು ಹಿಂದೂ ಅರ್ಚಕರಿಗೆ ‘ಗನ್ ಮ್ಯಾನ್’ ಭದ್ರತೆ ನೀಡಿದ ಜಿಲ್ಲಾಡಳಿತ

ಚಿಕ್ಕಮಗಳೂರು : ವಿವಾದಿತ ದತ್ತಪೀಠದ ( Datta Peeta ) ಹಿಂದೂ ಅರ್ಚಕರಿಗೆ ಮತ್ತು ಸಮಿತಿಯ ಸದಸ್ಯರೊಬ್ಬರಿಗೆ ಜಿಲ್ಲಾಡಳಿತ ಗನ್ ಮ್ಯಾನ್ ( Gun Man) ಭದ್ರತೆ  ನೀಡಿದೆ. ಇಬ್ಬರು ಹಿಂದೂ ಅರ್ಚಕರ ನೇಮಕ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶಕ್ಕೆ ಕೆಲವು ಮುಸ್ಲಿಂರು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ದತ್ತ ಜಯಂತಿ ವಿಚಾರದಲ್ಲಿ ಕೋರ್ಟ್ ಹೇಳಿದ್ದೊಂದು ದತ್ತಪೀಠ ವ್ಯವಸ್ಥಾಪನಾ ಸಮಿತಿ ಮಾಡಿರುವುದು ಒಂದು ಎಂದು ಮುಸ್ಲಿಂ ಸಮುದಾಯದ ಕೆಲವರು ಆಕ್ರೋಶ ವ್ಯಕ್ತಪಡಿಸಿತ್ತು. ದತ್ತಪೀಠದಲ್ಲಿ … Continue reading BIGG NEWS : ದತ್ತಪೀಠದ ಇಬ್ಬರು ಹಿಂದೂ ಅರ್ಚಕರಿಗೆ ‘ಗನ್ ಮ್ಯಾನ್’ ಭದ್ರತೆ ನೀಡಿದ ಜಿಲ್ಲಾಡಳಿತ