BIGG NEWS : ಬದರಿನಾಥ್-ಕೇದಾರನಾಥ ದೇಗುಲಕ್ಕೆ ಮುಖೇಶ್ ಅಂಬಾನಿ ಭೇಟಿ : 5 ಕೋಟಿ ದೇಣಿಗೆ | Mukesh Ambani

ಡೆಹ್ರಾಡೂನ್: ಖ್ಯಾತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಗುರುವಾರ ಬದರಿನಾಥ್ ಮತ್ತು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದರು. ಮೈಸೂರಿನಲ್ಲಿ ಮಹಾಮಾರಿ ‘ಡೆಂಘೀ’ ಜ್ವರಕ್ಕೆ 8 ವರ್ಷದ ಕಂದಮ್ಮ ಬಲಿ |Dengue Disease ಈ ವೇಳೆ  ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಗೆ 5 ಕೋಟಿ ದೇಣಿಗೆ ನೀಡಿದ್ದಾರೆ.ದೇವಾಲಯಕ್ಕೆ ಭೇಟಿ ನೀಡಿದ ಅಂಬಾನಿ ಅವರ ಜೊತೆಗೆ ಪುತ್ರ ಅನಂತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಅವರು ಆಗಮಿಸಿದ್ದರು. ಅಂಬಾನಿ ಅವರನ್ನು ದೇವಾಲಯದ ಅಧಿಕಾರಿಗಳು ಬರಮಾಡಿಕೊಂಡ … Continue reading BIGG NEWS : ಬದರಿನಾಥ್-ಕೇದಾರನಾಥ ದೇಗುಲಕ್ಕೆ ಮುಖೇಶ್ ಅಂಬಾನಿ ಭೇಟಿ : 5 ಕೋಟಿ ದೇಣಿಗೆ | Mukesh Ambani