ಅಯೋಧ್ಯೆ ರಾಮನಿಗೆ ಬರೋಬ್ಬರಿ ‘11 ಕೋಟಿ ಮೌಲ್ಯದ ಕಿರೀಟ’ ಅರ್ಪಿಸಿದ ಗುಜರಾತ್ ‘ವಜ್ರದ ಉದ್ಯಮಿ’

ನವದೆಹಲಿ : ಸೂರತ್ ಮೂಲದ ಉದ್ಯಮಿಯೊಬ್ಬರು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಷ್ಠಾಪಿಸಿದ ರಾಮ್ ಲಲ್ಲಾ ವಿಗ್ರಹಕ್ಕೆ 11 ಕೋಟಿ ರೂ.ಗಳ ವಜ್ರದ ಕಿರೀಟವನ್ನ ದೇಣಿಗೆಯಾಗಿ ನೀಡಿದ್ದಾರೆ. ಸೂರತ್ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ್ ಪಟೇಲ್ ಅವರು ತಮ್ಮ ಕುಟುಂಬದೊಂದಿಗೆ ಅಯೋಧ್ಯೆಗೆ ಭೇಟಿ ನೀಡಿ ವಜ್ರ, ಚಿನ್ನ ಮತ್ತು ಇತರ ರತ್ನಗಳಿಂದ ಅಲಂಕರಿಸಲ್ಪಟ್ಟ ಮತ್ತು ನಾಲ್ಕೂವರೆ ಕೆಜಿ ತೂಕದ ಕಿರೀಟವನ್ನ ದೇವಾಲಯದ ಟ್ರಸ್ಟ್ ಅಧಿಕಾರಿಗಳಿಗೆ ಅರ್ಪಿಸಿದರು. ದೇವಾಲಯದ ಮುಖ್ಯ ಅರ್ಚಕರು … Continue reading ಅಯೋಧ್ಯೆ ರಾಮನಿಗೆ ಬರೋಬ್ಬರಿ ‘11 ಕೋಟಿ ಮೌಲ್ಯದ ಕಿರೀಟ’ ಅರ್ಪಿಸಿದ ಗುಜರಾತ್ ‘ವಜ್ರದ ಉದ್ಯಮಿ’