BREAKING NEWS: ಶೀಘ್ರವೇ ‘ಮಕ್ಕಳ ಆರೋಗ್ಯ ರಕ್ಷಣೆ’ ಕುರಿತಂತೆ ಮಾರ್ಗಸೂಚಿ ಬಿಡುಗಡೆ – ಸಚಿವ ಡಾ.ಕೆ.ಸುಧಾಕರ್ | Epidemic Disease

ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ಸಂದರ್ಭದಲ್ಲಿಯೇ ಚಂಡಮಾರುತ ಉಂಟಾಗಿರುವ ಪರಿಣಾಮ, ಚಳಿಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಮಕ್ಕಳು, ವೃದ್ಧರಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ತೊಂದರೆಗಳು ಹೆಚ್ಚಾಗಿದ್ದಾವೆ. ಹೀಗಾಗಿ ಶೀಘ್ರವೇ ಮಕ್ಕಳ ಆರೋಗ್ಯ ರಕ್ಷಣೆ ಕುರಿತಂತೆ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಹೇಳಿದ್ದಾರೆ. BIG NEWS: ಬಿಜೆಪಿಗೆ ಬಿಗ್ ಶಾಕ್: ಪಕ್ಷ ತೊರೆದು, ಕಾಂಗ್ರೆಸ್ ಸೇರುವುದಾಗಿ ಮಾಜಿ MLC ಸಂದೇಶ್ ನಾಗರಾಜ್ ಘೋಷಣೆ | … Continue reading BREAKING NEWS: ಶೀಘ್ರವೇ ‘ಮಕ್ಕಳ ಆರೋಗ್ಯ ರಕ್ಷಣೆ’ ಕುರಿತಂತೆ ಮಾರ್ಗಸೂಚಿ ಬಿಡುಗಡೆ – ಸಚಿವ ಡಾ.ಕೆ.ಸುಧಾಕರ್ | Epidemic Disease