“ಗೃಹಲಕ್ಷ್ಮಿ“ ಬಡವರ ಬಾಳಿನ ಬೆಳಕಾಯಿತು: ಕಾಂಗ್ರೆಸ್

ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ರಾಜ್ಯದ ಯಜಮಾನಿ ಮಹಿಳೆಯರ ಬಡವರ ಬಾಳಿನ ಬೆಳಕಾಯಿತು. ಈ ಮೂಲಕ ಅವರ ಅಗತ್ಯತೆಗಳನ್ನು ಈಡೇರಿಸಿಕೊಳ್ಳೋದಕ್ಕೆ ಅನುಕೂಲವಾಗಿದೆ ಅಂತ ಕರ್ನಾಟಕ ಕಾಂಗ್ರೆಸ್ ಹೇಳಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಬಡವರ ಬಾಳಿನ ಬೆಳಕಾಯಿತು “ಗೃಹಲಕ್ಷ್ಮಿ“. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಕ್ಕುಬಾಯಿಯವರು 10 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ ಎಂದು ಹೇಳಿದೆ. ಗೃಹಲಕ್ಷ್ಮಿ ಹಣದಿಂದ ಬಡವರು ಟಿವಿ, ಫ್ರಿಡ್ಜ್ ನಂತಹ ಸಣ್ಣ … Continue reading “ಗೃಹಲಕ್ಷ್ಮಿ“ ಬಡವರ ಬಾಳಿನ ಬೆಳಕಾಯಿತು: ಕಾಂಗ್ರೆಸ್