ಕಾಂಗ್ರೆಸ್ ಕಾಲದಲ್ಲಿ ನೆನಪಾಗದ ಮಹಾನುಭಾವರು – ಸಚಿವ ಸಿ. ಸಿ. ಪಾಟೀಲರ ಟೀಕೆ

ಬೆಳಗಾವಿ: ಸುವರ್ಣಸೌಧದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಿರುವುದಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುವ ಹುನ್ನಾರದ ಅಂಗವಾಗಿ ಕಾಂಗ್ರೆಸ್ ಪಕ್ಷವು ( Congress Party ) ಮತ್ತಷ್ಟು ಮಹನೀಯರ ಭಾವಚಿತ್ರಗಳನ್ನು ಹಾಕಬೇಕೆಂದು ಒತ್ತಾಯಿಸುತ್ತಾ ದೊಡ್ಡಪಟ್ಟಿಯನ್ನೇ ಇಟ್ಟುಕೊಂಡು ಇಂದು ಪ್ರತಿಭಟನೆ ನಡೆಸಿರುವುದು ವಿಪರ್ಯಾಸವೇ ಸರಿ ಎಂಬುದಾಗಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ( Minister CC Patil ) ಕಿಡಿಕಾರಿದ್ದಾರೆ. ಡಿಕೆಶಿ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ವಿಚಾರ: ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಲ್ಲ – ಬಾಲಚಂದ್ರ ಜಾರಕಿಹೊಳಿ … Continue reading ಕಾಂಗ್ರೆಸ್ ಕಾಲದಲ್ಲಿ ನೆನಪಾಗದ ಮಹಾನುಭಾವರು – ಸಚಿವ ಸಿ. ಸಿ. ಪಾಟೀಲರ ಟೀಕೆ