ತಾತನ ಮನೆಗೆ ಬಂದಿದ್ದ ಮೊಮ್ಮಗನಿಗೆ ಕಾಳಸರ್ಪವಾದ ಸೈಕಲ್ ಸವಾರಿ; ಗೂಡ್ಸ್ ವಾಹನ ಡಿಕ್ಕಿಯಾಗಿ ಬಾಲಕ ಸಾವು
ಚಾಮರಾಜನಗರ: ಬೇಸಿಗೆ ರಜೆಯ ಮಜಾ ಸವಿಯಲು ತಾತನ ಮನೆಗೆ ಬಂದಿದ್ದ ಬಾಲಕನೊಬ್ಬ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಹೃದಯವಿದ್ರಾವಕ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಹರಳೆ – ಅಣಗಳ್ಳಿ ಗ್ರಾಮದ ರಸ್ತೆಯಲ್ಲಿ ನಡೆದಿದೆ. ಘಟನೆಯ ವಿವರ: ಮೃತ ಬಾಲಕನನ್ನು ಬೆಂಗಳೂರು ನಿವಾಸಿ ಆನಂದ್ ರಾಜ್ ಎಂಬುವವರ ಪುತ್ರ ಯಶವಂತ್ (11) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಇದ್ದ ಕಾರಣ ಯಶವಂತ್ ಅಣಗಳ್ಳಿ ಗ್ರಾಮದಲ್ಲಿರುವ ತನ್ನ ತಾತ ಶಿವಲಿಂಗಯ್ಯ ಅವರ ಮನೆಗೆ ಬಂದಿದ್ದ. ಮೊಮ್ಮಗ ರಜೆಯಲ್ಲಿ ಆಟವಾಡಲಿ ಎಂದು ಕುಟುಂಬಸ್ಥರು ಆತನಿಗೆ … Continue reading ತಾತನ ಮನೆಗೆ ಬಂದಿದ್ದ ಮೊಮ್ಮಗನಿಗೆ ಕಾಳಸರ್ಪವಾದ ಸೈಕಲ್ ಸವಾರಿ; ಗೂಡ್ಸ್ ವಾಹನ ಡಿಕ್ಕಿಯಾಗಿ ಬಾಲಕ ಸಾವು
Copy and paste this URL into your WordPress site to embed
Copy and paste this code into your site to embed