ಗ್ರಾಮ ಪಂಚಾಯ್ತಿ ಸದಸ್ಯನಿಂದ ಪಿಡಿಓ ಜೊತೆ ಅಸಭ್ಯ ವರ್ತನೆ: ವರದಿ ನೀಡುವಂತೆ ಜಿಲ್ಲಾಪಂಚಾಯ್ತಿ ಸಿಇಓ, ಇಓಗೆ ಸೂಚನೆ

ತುಮಕೂರು: ಕಾನೂನು ಸಚಿವರ ತವರು ಜಿಲ್ಲೆಯಲ್ಲಿಯೇ ಗಾಮ ಪಂಚಾಯ್ತಿ ಸದಸ್ಯ ಪಿಡಿಓ ಜೊತೆಗೆ ಅಸಭ್ಯವಾಗಿ ವರ್ತಿಸಿದಂತ ಘಟನೆ ನಡೆದಿತ್ತು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಘಟನೆ ಸಂಬಂಧ ವರದಿ ನೀಡುವಂತೆ ಜಿಲ್ಲಾಪಂಚಾಯ್ತಿ ಸಿಇಓ, ಇಓ ಗೆ ಸೂಚಿಸಿದ್ದಾರೆ. BREAKING NEWS: ಜೆಡಿಎಸ್ ನ ಮತ್ತೊಂದು ವಿಕೆಟ್ ಪಥನ: ತೆನೆ ಇಳಿಸಿ ಕೈಹಿಡಿದ ಮಾಜಿ ಪರಿಷತ್ ಸದಸ್ಯ ಹೆಚ್.ಆರ್ ಶ್ರೀನಾಥ್ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿಪುರ ಗ್ರಾಮ ಪಂಚಾಯ್ತಿಯಲ್ಲಿನ ಪಿಡಿಓ … Continue reading ಗ್ರಾಮ ಪಂಚಾಯ್ತಿ ಸದಸ್ಯನಿಂದ ಪಿಡಿಓ ಜೊತೆ ಅಸಭ್ಯ ವರ್ತನೆ: ವರದಿ ನೀಡುವಂತೆ ಜಿಲ್ಲಾಪಂಚಾಯ್ತಿ ಸಿಇಓ, ಇಓಗೆ ಸೂಚನೆ