BREAKING NEWS : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : ಐವರು ‘IAS’ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, 5 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ( Karnataka Govt) ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳು 1) ಸುಶ್ಮಾ ಗೋಡ್ಬೋಲೆ, ಸಿಇಒ-ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2) ಜೆ. ಮಂಜುನಾಥ್, ಆಯುಕ್ತರು-ಆಯುಷ್ ಇಲಾಖೆ 3) ಆರುಂಧತಿ ಚಂದ್ರಶೇಖರ್, ಆಯುಕ್ತರು -ಖಜಾನೆ ಇಲಾಖೆ 4) ಡಾ.ಕೆ ನಂದಿನಿದೇವಿ, ಕಾರ್ಯದರ್ಶಿ- ಮಾಹಿತಿ ಆಯೋಗ 5) ಡಾ.ವೈ ನವೀನ್ ಭಟ್, ಯೋಜನಾ ನಿರ್ದೇಶಕ- ರಾಷ್ಟ್ರೀಯ ಆರೋಗ್ಯ ಮಿಷನ್ ವರದಿ … Continue reading BREAKING NEWS : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : ಐವರು ‘IAS’ ಅಧಿಕಾರಿಗಳ ವರ್ಗಾವಣೆ
Copy and paste this URL into your WordPress site to embed
Copy and paste this code into your site to embed