ಬೆಂಗಳೂರು : ಆಡಳಿತ ಯಂತ್ರಕ್ಕೆ  ಮೇಜರ್ ಸರ್ಜರಿ ನಡೆದಿದ್ದು, 5 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ( Karnataka Govt)  ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳು

1) ಸುಶ್ಮಾ ಗೋಡ್ಬೋಲೆ, ಸಿಇಒ-ಕರ್ನಾಟಕ ಪರೀಕ್ಷಾ ಪ್ರಾಧಿಕಾರ

2) ಜೆ. ಮಂಜುನಾಥ್, ಆಯುಕ್ತರು-ಆಯುಷ್ ಇಲಾಖೆ

3) ಆರುಂಧತಿ ಚಂದ್ರಶೇಖರ್, ಆಯುಕ್ತರು -ಖಜಾನೆ ಇಲಾಖೆ

4) ಡಾ.ಕೆ ನಂದಿನಿದೇವಿ, ಕಾರ್ಯದರ್ಶಿ- ಮಾಹಿತಿ ಆಯೋಗ

5) ಡಾ.ವೈ ನವೀನ್ ಭಟ್,  ಯೋಜನಾ ನಿರ್ದೇಶಕ- ರಾಷ್ಟ್ರೀಯ ಆರೋಗ್ಯ ಮಿಷನ್

ವರದಿ : ರಂಜಿತ್ ಶೃಂಗೇರಿ

 

‘ಬೆಳಗಾವಿ ಗಡಿ’ ವಿವಾದ ‘ತ್ರಿಬಲ್ ಇಂಜಿನ್’ ಸರ್ಕಾರದ ಬೃಹನ್ನಾಟಕ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಸಚಿವ ‘ಎಂಟಿಬಿ’ …ಏನಂದ್ರು ಗೊತ್ತಾ..?

Share.
Exit mobile version