‘ನಾಮಫಲಕ’ ಅಷ್ಟೆ ಅಲ್ಲ ‘ಕನ್ನಡಿಗರಿಗೆ ಉದ್ಯೋಗ’ ಒದಗಿಸಲು ಸರ್ಕಾರ ಮುಂದಾಗಲಿ : ವಾಟಾಳ್ ನಾಗರಾಜ್

ಬೆಂಗಳೂರು : ರಾಜ್ಯದಲ್ಲಿ ಶೇಕಡ 60ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಕನ್ನಡ ಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ.ಅದರ ಬಗ್ಗೆ ಬೇರೆ ಪ್ರಶ್ನೆ ಏನಿಲ್ಲ ನಾಮಫಲಕ ಒಂದೇ ಅಲ್ಲ ಕನ್ನಡಿಗರ ಉದ್ಯೋಗದ ಬಗ್ಗೆನೂ ಸರ್ಕಾರ ಸ್ಪಷ್ಟವಾಗಿ ನಿಲ್ಲಬೇಕು ಎಂದು ತಿಳಿಸಿದರು. BREAKING: ನಾಳೆ ಸಿಎಂ ಸಿದ್ಧರಾಮಯ್ಯಗೆ ‘ಜಾತಿಗಣತಿ ವರದಿ’ ಸಲ್ಲಿಕೆ – ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗದ ಬಗ್ಗೆ ಸರ್ಕಾರದಲ್ಲಿ ಪ್ರಾಮಾಣಿಕತೆ … Continue reading ‘ನಾಮಫಲಕ’ ಅಷ್ಟೆ ಅಲ್ಲ ‘ಕನ್ನಡಿಗರಿಗೆ ಉದ್ಯೋಗ’ ಒದಗಿಸಲು ಸರ್ಕಾರ ಮುಂದಾಗಲಿ : ವಾಟಾಳ್ ನಾಗರಾಜ್