ಆಪರೇಷನ್ ಒತ್ತುವರಿಗೆ ಸರ್ಕಾರ ಚುರುಕು: ಯಾರೇ ಆದ್ರು ಬಿಡಲ್ಲ, ದೊಡ್ಡವರಾದ್ರು ಸರಿಯೇ – ಸಿಎಂ ಬೊಮ್ಮಾಯಿ

ಬೆಂಗಳೂರು : ಒತ್ತುವರಿ ತೆರವುಗೊಳಿಸುವ ( Removal of encroachments ) ಕಾರ್ಯಾಚರಣೆಯಲ್ಲಿ ಯಾವುದೇ ಭೇದಭಾವ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕಾಲುವೆ ಮೇಲೆ ಕಟ್ಟಡ,ಮನೆ ಕಟ್ಟಿರುವವರು, ಯಾರು ಕಾಲುವೆ ನೀರನ್ನು ಹರಿಸಲು ತೊಂದರೆ ಮಾಡಿದ್ದಾರೆ, ಕೆಲವರು ರಾಜಕಾಲುವೆಯನ್ನು ಮುಚ್ಚಿದ್ದಾರೆ. ಮಳೆ ನೀರು ಚರಂಡಿಗೆ ಅಡ್ಡಿಯಾಗಿದ್ದರೆ, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು. BIG NEWS: ಈ … Continue reading ಆಪರೇಷನ್ ಒತ್ತುವರಿಗೆ ಸರ್ಕಾರ ಚುರುಕು: ಯಾರೇ ಆದ್ರು ಬಿಡಲ್ಲ, ದೊಡ್ಡವರಾದ್ರು ಸರಿಯೇ – ಸಿಎಂ ಬೊಮ್ಮಾಯಿ