BIG NEWS: ಮಾರ್ಚ್ 2023ರವರೆಗೆ ‘ರಾಜ್ಯ ಸಾರಿಗೆ ಸಂಸ್ಥೆ’ಗಳ ‘ಅಧ್ಯಯನ ಸಮಿತಿ’ ಅವಧಿ ವಿಸ್ತರಿಸಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸಾರಿಗೆ ಇಲಾಖೆಯ ( Transport Department ) ಸಮಗ್ರ ಆರ್ಥಿಕ ಸ್ವಾಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ಅವರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಅವಧಿಯನ್ನು ಮಾರ್ಚ್ 2023ರವರೆಗೆ ವಿಸ್ತರಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಆರೋಪಿ ಆಫ್ತಾಬ್‌ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಈ … Continue reading BIG NEWS: ಮಾರ್ಚ್ 2023ರವರೆಗೆ ‘ರಾಜ್ಯ ಸಾರಿಗೆ ಸಂಸ್ಥೆ’ಗಳ ‘ಅಧ್ಯಯನ ಸಮಿತಿ’ ಅವಧಿ ವಿಸ್ತರಿಸಿ ಸರ್ಕಾರ ಆದೇಶ