BIGG NEWS : ಉಪ್ಪಿನಂಗಡಿಯಲ್ಲಿ ಕುದುರೆಗೆ ಸರ್ಕಾರಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಸಾವು : ಸವಾರನಿಗೆ ಗಂಭೀರ ಗಾಯ

ದಕ್ಷಿಣಕನ್ನಡ  :  ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪದುಮಲೆ ಎಂಬಲ್ಲಿ ಕುದುರೆಗೆ ಸರ್ಕಾರಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಕುದುರೆ ಸಾವು, ಸವಾರಿ ಮಾಡುತ್ತಿದ್ದ ಯುವಕನಿಗೆ ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ BIG NEWS: ತುಂಬಿ ತುಳುಕತ್ತಿದೆ ಮೈಸೂರು ಪ್ರವಾಸಿ ತಾಣಗಳು; ಮಾಸ್ಕ್‌ ಧರಿಸುವಂತೆ ಸೂಚಿಸಿದ್ರೂ ಜನರು ಡೋಂಟ್‌ ಕೇರ್‌ ಉಪ್ಪಿನಂಗಡಿಯಲ್ಲಿ ಸಚಿನ್‌ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್‌ ಕುದುರೆಗೆ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಸವಾರ ಗಾಯಗೊಂಡಿದ್ದು, … Continue reading BIGG NEWS : ಉಪ್ಪಿನಂಗಡಿಯಲ್ಲಿ ಕುದುರೆಗೆ ಸರ್ಕಾರಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಸಾವು : ಸವಾರನಿಗೆ ಗಂಭೀರ ಗಾಯ