BIG NEWS: ಸರ್ಕಾರಿ ಜಾಹೀರಾತು ವಿವಾದ: ನೆಹರೂ ಭಾವಚಿತ್ರ ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿದ್ದೇವೆ – ಬಿಜೆಪಿ MLC ರವಿಕುಮಾರ್ ಸ್ಪಷ್ಟನೆ

ಬೆಂಗಳೂರು: ನೆಹರೂ ಭಾರತ ದೇಶ ವಿಭಜನೆಗೆ ಕಾರಣಕರ್ತರು. ದೇಶ ವಿಭಜನೆಯ ಕರಾಳ ನೆನಪು ಎಂದು ಆಚರಿಸಲಾಗುತ್ತಿದೆ. ದೇಶ ವಿಭಜನೆಗೆ ಕಾರಣಕರ್ತರಾದ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ಬಿಟ್ಟಿದ್ದೇವೆ ಎಂಬುದಾಗಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ( BJP MLC N Ravikumar ) ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿರುವಂತ ಅವರು, ಈ ಬಾರಿಯ ಸ್ವಾತಂತ್ರ್ಯದ 75ನೇ ವರ್ಷದ ರಾಷ್ಟ್ರೀಯ ಹಬ್ಬವನ್ನು ಬಿಜೆಪಿ ವತಿಯಿಂದ ಬಹಳ ದೊಡ್ಡ … Continue reading BIG NEWS: ಸರ್ಕಾರಿ ಜಾಹೀರಾತು ವಿವಾದ: ನೆಹರೂ ಭಾವಚಿತ್ರ ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿದ್ದೇವೆ – ಬಿಜೆಪಿ MLC ರವಿಕುಮಾರ್ ಸ್ಪಷ್ಟನೆ