‘ಕಿರಿಯ ಕವಯಿತ್ರಿ ಕು.ಅಮನ’ ಪ್ರಥಮ ಹಿಂದಿ ಕವನ ಸಂಕಲನ ಬಿಡುಗಡೆಗೊಳಿಸಿದ ‘ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್’

ಬೆಂಗಳೂರು: ರಾಜ್ಯದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಕವನಗಳನ್ನು ಬರೆಯುವ ಮೂಲಕ ವಿವಿಧ ಪ್ರತಿಷ್ಠಿತ ಪ್ರಶಸ್ತಿ ಗಳಿಸಿದವರು ಕು.ಅಮನ ಜೆ ಕುಮಾರ್. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿಎಸ್ ಲತಾ ಅವರ ಪುತ್ರಿಯಾಗಿದ್ದಾರೆ. ಇಂತಹ ಕಿರಿಯ ಕವಯತ್ರಿ ಈಗ ಮತ್ತೊಂದು ದಾಖಲೆ ಎನ್ನುವಂತೆ ಪ್ರಥಮ ಹಿಂದಿ ಕವನ ಸಂಕಲವನ್ನು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಬಿಡುಗಡೆಗೊಳಿಸಿದ್ದಾರೆ. BREAKING NEWS: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 45 ಡಿವೈಎಸ್ಪಿ, 8 ಪೊಲೀಸ್ … Continue reading ‘ಕಿರಿಯ ಕವಯಿತ್ರಿ ಕು.ಅಮನ’ ಪ್ರಥಮ ಹಿಂದಿ ಕವನ ಸಂಕಲನ ಬಿಡುಗಡೆಗೊಳಿಸಿದ ‘ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್’