BIG NEWS: ಮತ್ತಷ್ಟು ಸ್ಪಷ್ಟನೆ ಕೋರಿ ‘HDK’ ಪ್ರಾಸಿಕ್ಯೂಷನ್ ಕಡತ ಲೋಕಾಯುಕ್ತಕ್ಕೆ ವಾಪಾಸ್ ಕಳುಹಿಸಿದ ರಾಜ್ಯಪಾಲರು

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದ ಬಗ್ಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರೇ, ಇನ್ನುಳಿದ ಪ್ರಾಸಿಕ್ಯೂಷನ್ ಗಾಗಿ ಅರ್ಜಿ ಸಲ್ಲಿಸಿರುವುದಕ್ಕೂ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ರಾಜಭವನ ಚಲೋ ಕೂಡ ನಡೆಸಿ, ಮನವಿ ಮಾಡಿದ್ದರು. ಈ ಬೆನ್ನಲ್ಲೇ ಇನ್ನಷ್ಟು ಸ್ಪಷ್ಟನೆ ಬಯಸಿರುವಂತ ರಾಜ್ಯಪಾಲರು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಾಸಿಕ್ಯೂಷನ್ ಕಡತವನ್ನು ಲೋಕಾಯುಕ್ತಕ್ಕೆ ವಾಪಾಸ್ ಕಳುಹಿಸಿದ್ದಾರೆ. ಈ ಕುರಿತಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಹಿತಿ ಹಂಚಿಕೊಂಡಿದ್ದು, ಲೋಕಾಯುಕ್ತದವರು ಹೆಚ್.ಡಿ ಕುಮಾರಸ್ವಾಮಿ ವಿರುದ್ಧದ ಪ್ರಕರಣದ … Continue reading BIG NEWS: ಮತ್ತಷ್ಟು ಸ್ಪಷ್ಟನೆ ಕೋರಿ ‘HDK’ ಪ್ರಾಸಿಕ್ಯೂಷನ್ ಕಡತ ಲೋಕಾಯುಕ್ತಕ್ಕೆ ವಾಪಾಸ್ ಕಳುಹಿಸಿದ ರಾಜ್ಯಪಾಲರು