ಕರುನಾಡಿನ ಜನತೆಗೆ ಕನ್ನಡದಲ್ಲೇ ‘ದೀಪಾವಳಿ ಶುಭಾಶಯ’ ಕೋರಿದ ರಾಜ್ಯಪಾಲ ವಜುಬಾಯಿವಾಲ
ಬೆಂಗಳೂರು : ನಾಳೆ ದೇಶ, ವಿದೇಶ, ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂತಹ ಹಬ್ಬಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಅವರು ಕನ್ನಡಲ್ಲಿಯೇ ದೀಪಾವಳಿ ಹಬ್ಬಕ್ಕೆ ಶುಭ ಕೋರುವ ಮೂಲಕ, ಕನ್ನಡಿಗರ ಭಾವನೆಗೆ ಸ್ಪಂಧಿಸಿದ್ದಾರೆ. ಈ ಕುರಿತಂತೆ ದೀಪಾವಳಿ ಸಂದೇಶ ಬಿಡುಗಡೆ ಮಾಡಿರುವಂತ ರಾಜ್ಯಪಾಲ ವಜುಬಾಯಿ ವಾಲಾ, ದೀಪಾವಳಿ ಶುಭ ಸಂದರ್ಭದಲ್ಲಿ, ಕರ್ನಾಟಕದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ. ಈ ದೀಪಾವಳಿ ಹಬ್ಬವು ಎಲ್ಲ ಸವಾಲುಗಳನ್ನು ಎದುರಿಸಲು ಮತ್ತು ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ಹಾಗೂ … Continue reading ಕರುನಾಡಿನ ಜನತೆಗೆ ಕನ್ನಡದಲ್ಲೇ ‘ದೀಪಾವಳಿ ಶುಭಾಶಯ’ ಕೋರಿದ ರಾಜ್ಯಪಾಲ ವಜುಬಾಯಿವಾಲ
Copy and paste this URL into your WordPress site to embed
Copy and paste this code into your site to embed