ರಾಜ್ಯಪಾಲರು ಬಿಜೆಪಿ ಏಜೆಂಟರು: ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್ ನಟರಾಜ್ ಗೌಡ ಕಿಡಿ
ಬೆಂಗಳೂರು: ರಾಜ್ಯಪಾಲರು ಬಿಜೆಪಿ ಏಜೆಂಟರು ಎಂಬುದಾಗಿ ಪದವೀಧರರ ಘಟಕ, ಕೆಪಿಸಿಸಿ, ಹಾಗೂ ಮುಖ್ಯ ವಕ್ತಾರರಾದಂತ ಎ.ಎನ್ ನಟರಾಜ್ ಗೌಡ ಅವರು ಕಿಡಿಕಾರಿದ್ದಾರೆ. ಸಾಂವಿಧಾನಿಕ ಪ್ರಜ್ಞೆಯ ಸಂಕೇತವಾಗಿದ್ದ ರಾಜ್ಯಪಾಲರನ್ನು ಮತ್ತವರು ಕಾರ್ಯನಿರ್ವಹಿಸುವ ರಾಜಭವನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ಪಕ್ಷ ಮತ್ತು ಸರ್ಕಾರದ ಏಜಂಟರನ್ನಾಗಿ ಮಾಡಿಕೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಜನಾಭಿಪ್ರಾಯ ಮತ್ತು ಜನತಂತ್ರಗಳ ಭಾಗವಾಗಿ ದೇಶಾದ್ಯಂತ ಗೆದ್ದು ಬಂದಿರುವ ತಮಗೆ ರುಚಿಸದ ಸರ್ಕಾರಗಳನ್ನು ಅದರ ಮುಖ್ಯಮಂತ್ರಿಗಳನ್ನು ಕ್ಷುಲ್ಲಕ ಕಾರಣಗಳ ಮೂಲಕ … Continue reading ರಾಜ್ಯಪಾಲರು ಬಿಜೆಪಿ ಏಜೆಂಟರು: ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್ ನಟರಾಜ್ ಗೌಡ ಕಿಡಿ
Copy and paste this URL into your WordPress site to embed
Copy and paste this code into your site to embed