BREAKING NEWS : ʻಮಾಣಿಕ್ ಷಾ ಪರೇಡ್ ಮೈದಾನʼದಲ್ಲಿ ಸರ್ಕಾರದ ಎಡವಟ್ಟು..! ಟಿಪ್ಪು ಸುಲ್ತಾನ್‌, ರಾಣಿ ಚೆನ್ನಮ್ಮ ಹೆಸರಿನ ದ್ವಾರಕ್ಕೆ ಪೈಟಿಂಗ್

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ  ಆಗಸ್ಟ್‌ 13ನೇ ತಾರೀಕಿನಂದು ಸಿಬ್ಬಂದಿಗಳು  ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಟಿಪ್ಪು ಸುಲ್ತಾನ್‌ ಮತ್ತು ರಾಣಿ ಚೆನ್ನಮ್ಮ ದ್ವಾರಕ್ಕೆ ಫೈಂಟ್‌ ಬಳಿದು ಎಡವಟ್ಟು ಕೆಲಸ ಮಾಡಿದ್ದಾರೆ. ಈಗಾಗಲೇ ರಾಜ್ಯಾದ್ಯಂತ  ಸರ್ಕಾರದ ವಿರುದ್ಧ ಭಾರೀ ಚರ್ಚೆಗೆ ಗ್ರಾಸವಾಗಿದ್ದು ವಿರೋಧ ವ್ಯಕ್ತಪಡಿಸಲಾಗುತ್ತಿದೆ. BIGG NEWS : ಶಿವಮೊಗ್ಗದ ಗಲಾಟೆಗೆ ರಾಜ್ಯ ರಾಜಕಾರಣವೇ ಕಾರಣ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ  ಈ ಬಗ್ಗೆ ಮಾಜಿ ಸಚಿವ ಯು.ಟಿ ಖಾದರ್‌ ಮಾತನಾಡಿ ಟಿಪ್ಪು ಸುಲ್ತಾನ್‌ ಮತ್ತು … Continue reading BREAKING NEWS : ʻಮಾಣಿಕ್ ಷಾ ಪರೇಡ್ ಮೈದಾನʼದಲ್ಲಿ ಸರ್ಕಾರದ ಎಡವಟ್ಟು..! ಟಿಪ್ಪು ಸುಲ್ತಾನ್‌, ರಾಣಿ ಚೆನ್ನಮ್ಮ ಹೆಸರಿನ ದ್ವಾರಕ್ಕೆ ಪೈಟಿಂಗ್