ಸರ್ಕಾರಿ ನೌಕರರೇ ಎಚ್ಚರ! ಈ ಸಣ್ಣ ತಪ್ಪಿನಿಂದ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸಬಹುದು, “ಹುಷಾರು”

ನವದೆಹಲಿ: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ನವರಾತ್ರಿ ಮತ್ತು ದೀಪಾವಳಿ ಹಬ್ಬದ ಆರಂಭದ ಮುನ್ನವೇ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮತ್ತು ತುಟ್ಟಿಭತ್ಯೆ ಪರಿಹಾರ ಘೋಷಿಸಲಾಗಿತ್ತು. ಇದಾದ ನಂತರ ಕೇಂದ್ರ ಸರ್ಕಾರವು ರೈಲ್ವೆ ಉದ್ಯೋಗಿಗಳಿಗೆ ಕಾರ್ಯಕ್ಷಮತೆ ಸಂಬಂಧಿತ ಪ್ರೋತ್ಸಾಹವನ್ನು ಘೋಷಿಸಿತು. ಈ ಎಲ್ಲ ನಿರ್ಧಾರಗಳಿಂದ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಲಾಭ ಪಡೆದಿದ್ದಾರೆ. ವೇತನ ಮತ್ತು ಗ್ರಾಚ್ಯುಟಿ ಹೆಚ್ಚಳದೊಂದಿಗೆ, ನಿವೃತ್ತ ನೌಕರರ ಪಿಂಚಣಿ ಹೆಚ್ಚಿಸಲು ನಿರ್ಧರಿಸಲಾಯಿತು. ಈನಡುವೆ ಕೇಂದ್ರ ನೌಕರರಿಗೆ ಹೆಚ್ಚಳದ ಹೊಸ … Continue reading ಸರ್ಕಾರಿ ನೌಕರರೇ ಎಚ್ಚರ! ಈ ಸಣ್ಣ ತಪ್ಪಿನಿಂದ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸಬಹುದು, “ಹುಷಾರು”