ಬೆಂಗಳೂರು : ಹಳಿ ತಪ್ಪಿದ ಸರ್ಕಾರ, ಮಿತಿ ಮೀರಿದ ಭ್ರಷ್ಟಾಚಾರ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ನಲ್ಲಿ ಗುಡುಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಬಾಕಿ ಇರುವ ಎಲ್ಲಾ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದಿತ್ತು, ಆದರೆ ರೈಲು ಬಿಟ್ಟಿದ್ದಷ್ಟೇ, ಅಸಲಿ ರೈಲು ಬಿಡಲಿಲ್ಲ! ಡಬಲ್ ಇಂಜಿನ್ ಸರ್ಕಾರವಿದ್ದರೂ ಇದ್ದರೂ ರೈಲು ಇಂಜಿನ್ ಓಡಲಿಲ್ಲ! ರೈಲ್ವೆ ವಿದ್ಯುತ್ತೀಕರಣದಲ್ಲಿ ರಾಜ್ಯ ದೇಶದಲ್ಲಿ 24ನೇ ಸ್ಥಾನಕ್ಕೆ ಕುಸಿದಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Share.
Exit mobile version