ವಿಧಾನಸೌಧದಲ್ಲಿ ‘RCB’ ಕಾರ್ಯಕ್ರಮಕ್ಕೆ ಸರ್ಕಾರ ಒಪ್ಪಿಗೆ, ಕಾಲ್ತುಳಿತ ದುರಂತದ ನಡುವೆ ಪತ್ರ ಬಹಿರಂಗ
ಬೆಂಗಳೂರು : ಜೂನ್ 4ರಂದು ವಿಧಾನಸೌಧದ ಪೂರ್ವ ಮೆಟ್ಟಿಲುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿನಂದನಾ ಕಾರ್ಯಕ್ರಮವನ್ನ ಕರ್ನಾಟಕ ಸರ್ಕಾರವು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮೋದಿಸಿತ್ತು. ಆ ಸ್ಥಳದಲ್ಲಿ ಟೆಂಟ್’ಗಳು ಅಥವಾ ರಚನೆಗಳನ್ನ ನಿರ್ಮಿಸಿದರೆ 15 ಲಕ್ಷ ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿ ಸೇರಿದಂತೆ ಹಲವು ಷರತ್ತುಗಳಿದ್ದವು. ಆಂಗ್ಲ ಮಾಧ್ಯಮಕ್ಕೆ ಲಭ್ಯವಾದ ಸರ್ಕಾರಿ ಪತ್ರದ ಪ್ರಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ಅನುಮೋದನೆ ನೀಡಿದೆ. ಇದು ಸಂಘದ … Continue reading ವಿಧಾನಸೌಧದಲ್ಲಿ ‘RCB’ ಕಾರ್ಯಕ್ರಮಕ್ಕೆ ಸರ್ಕಾರ ಒಪ್ಪಿಗೆ, ಕಾಲ್ತುಳಿತ ದುರಂತದ ನಡುವೆ ಪತ್ರ ಬಹಿರಂಗ
Copy and paste this URL into your WordPress site to embed
Copy and paste this code into your site to embed