Good News ; ರೈತರಿಗೆ ಸಿಹಿ ಸುದ್ದಿ ; ‘KCC ನಿಯಮ’ಗಳಲ್ಲಿ ಬದಲಾವಣೆ, ಸುಲಭವಾಗಿ ಸಾಲ ಲಭ್ಯ, ಸಾಲದ ಅವಧಿ ಹೆಚ್ಚಳ
ನವದೆಹಲಿ : ರೈತರಿಗೆ ಸುಲಭ ಮತ್ತು ಸೂಕ್ತವಾದ ಸಾಲಗಳನ್ನ ಒದಗಿಸಲು, ಭಾರತೀಯ ರಿಸರ್ವ್ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನ ಪ್ರಸ್ತಾಪಿಸಿದೆ. ಕೃಷಿಯ ಬದಲಾಗುತ್ತಿರುವ ಸ್ವರೂಪ, ವೆಚ್ಚಗಳು ಮತ್ತು ತಾಂತ್ರಿಕ ಅವಶ್ಯಕತೆಗಳನ್ನು ಪರಿಗಣಿಸಿ, ಯೋಜನೆಯ ನಿಯಮಗಳನ್ನ ಪರಿಷ್ಕರಿಸಲು ಆರ್ಬಿಐ ಕರಡು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದು, ಕಾರ್ಯವಿಧಾನಗಳನ್ನ ಸರಳಗೊಳಿಸುವುದು ಮತ್ತು ಕೃಷಿ ವಲಯದಲ್ಲಿ ಹೊಸ ಅಗತ್ಯಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ಈ ಪ್ರಸ್ತಾವಿತ ಕೆಸಿಸಿ ಮಾರ್ಗಸೂಚಿಗಳ ಕುರಿತು ಆರ್ಬಿಐ ಸಾರ್ವಜನಿಕರು, … Continue reading Good News ; ರೈತರಿಗೆ ಸಿಹಿ ಸುದ್ದಿ ; ‘KCC ನಿಯಮ’ಗಳಲ್ಲಿ ಬದಲಾವಣೆ, ಸುಲಭವಾಗಿ ಸಾಲ ಲಭ್ಯ, ಸಾಲದ ಅವಧಿ ಹೆಚ್ಚಳ
Copy and paste this URL into your WordPress site to embed
Copy and paste this code into your site to embed