Good News ; 11,000 ಪೌರ ಕಾರ್ಮಿಕರಿಗೆ ಉದ್ಯೋಗ ನೀಡಲು ಅಧಿಸೂಚನೆ ; ಸಿಎಂ ಬೊಮ್ಮಾಯಿ

ಬೆಂಗಳೂರು : 11,000 ಪೌರ ಕಾರ್ಮಿಕರಿಗೆ ಉದ್ಯೋಗ ನೀಡಲು ಅಧಿಸೂಚನೆ ಹೊರಡಿಸಿದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬ್ಯಾಟರಾಯನಪುರದಲ್ಲಿ ಡಾ. ಅಂಬೇಡ್ಕರ್ ಭವನ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ, “ಬುದ್ಧನ ಮಾರ್ಗದಲ್ಲಿ ನಡೆದು ಸಮಾನತೆ ಕೊಟ್ಟಿದ್ದು ಅಂಬೇಡ್ಕರ್. ಈ ಸ್ಥಾನ ಸಿಕ್ಕಿರುವುದು ಸಂವಿಧಾನದಿಂದ.  ಅಂಬೇಡ್ಕರ್‍ರನ್ನು ಸದಾಕಾಲವೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು. ಇನ್ನು “ಮಾನವೀಯ ಗುಣಗಳು ಇಲ್ಲದವರು ಆಡಳಿತ ಮಾಡಬಾರದು. ಆಳ್ವಿಕೆ ಮಾಡುವವರಿಗೆ ತಾಳ್ಮೆ ಮತ್ತು ಮಾನವೀಯತೆ ಗುಣಗಳಿರಬೇಕು. ಸಾಮಾಜಿಕ ನ್ಯಾಯ ರಾಜಕೀಯ ಭಾಷಣಕ್ಕೆ ಸೀಮಿತವಾಗಬಾರದು. … Continue reading Good News ; 11,000 ಪೌರ ಕಾರ್ಮಿಕರಿಗೆ ಉದ್ಯೋಗ ನೀಡಲು ಅಧಿಸೂಚನೆ ; ಸಿಎಂ ಬೊಮ್ಮಾಯಿ