Good News ; ದೇಶದ ರೈತರಿಗೆ ನವರಾತ್ರಿ ಗಿಫ್ಟ್ ; ಅಕ್ಟೊಂಬರ್ 5ರಂದು ‘ಪಿಎಂ ಕಿಸಾನ್ 18ನೇ ಕಂತು’ |PM Kisan

ನವದೆಹಲಿ : ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಯಾಗಿದ್ದರೆ, ಇದು ನಿಮಗೆ ಸಿಹಿ ಸುದ್ದಿಯಾಗಲಿದೆ. ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಂ ಕಿಸಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಬಂದಿದೆ. ನವರಾತ್ರಿ ಸಂದರ್ಭದಲ್ಲಿ ದೇಶಾದ್ಯಂತ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರ 2000 ರೂಪಾಯಿ ಹಾಕಲಿದೆ. ಹೌದು, ಪಿಎಂ ಕಿಸಾನ್ ನಿಧಿಯ 18 ​​ನೇ ಕಂತಿನ ಬಿಡುಗಡೆಯ ದಿನಾಂಕವನ್ನ ಸರ್ಕಾರ ಘೋಷಿಸಿದೆ. ಅಕ್ಟೋಬರ್ 5 ರಂದು ರೈತರ … Continue reading Good News ; ದೇಶದ ರೈತರಿಗೆ ನವರಾತ್ರಿ ಗಿಫ್ಟ್ ; ಅಕ್ಟೊಂಬರ್ 5ರಂದು ‘ಪಿಎಂ ಕಿಸಾನ್ 18ನೇ ಕಂತು’ |PM Kisan