Good News : ಇನ್ಮುಂದೆ ‘ರೈಲು’ ತಡವಾದ್ರೆ, ಪ್ರಯಾಣಿಕರಿಗೆ ಸಂಪೂರ್ಣ ‘ಹಣ’ ವಾಪಸ್ ; ಸಚಿವ ‘ಅಶ್ವಿನಿ ವೈಷ್ಣವ್’ ಘೋಷಣೆ |Indian Railways

ನವದೆಹಲಿ : ನೀವು ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ರೆ ಅಥವಾ ರೈಲು ಟಿಕೆಟ್ ಬುಕ್ ಮಾಡಿದ್ರೆ, ನಿಮಗಿದು ಮುಖ್ಯ ಮಾಹಿತಿಯಾಗಲಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಯಾಣಿಕರಿಗೆ ಹಲವು ಮಾಹಿತಿ ನೀಡಿದ್ದಾರೆ. ಅದ್ರಂತೆ, ರೈಲು ತಡವಾಗಿ ಬರುವುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ಟಿಕೆಟ್ ರದ್ದು ಮಾಡಿದ ನಂತರವೂ ಹಣ ಕಡಿತಗೊಳಿಸುವುದನ್ನ ನಾವು ಅನೇಕ ಬಾರಿ ನೋಡಿದ್ದೇವೆ. ಆದ್ರೆ, ಇನ್ಮುಂದೆ ಅಂತಹ ಸಂದರ್ಭದಲ್ಲಿ ಟಿಕೆಟ್ ರದ್ದುಗೊಳಿಸಿದ್ರೆ ಸಂಪೂರ್ಣ ಹಣ ನಿಮಗೆ ಹಿಂತಿರುಗಿಸಲಾಗುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಗಂಟೆಗಟ್ಟಲೆ … Continue reading Good News : ಇನ್ಮುಂದೆ ‘ರೈಲು’ ತಡವಾದ್ರೆ, ಪ್ರಯಾಣಿಕರಿಗೆ ಸಂಪೂರ್ಣ ‘ಹಣ’ ವಾಪಸ್ ; ಸಚಿವ ‘ಅಶ್ವಿನಿ ವೈಷ್ಣವ್’ ಘೋಷಣೆ |Indian Railways